"ಎಂಥ ನಾಡಿದು ಯೆಂಥ ಕಾಡಾಯಿತೋ"
ವಾಟರ್ ಪೋರ್ಟಲ್: ದಿನದ ಚಿತ್ರ
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
![]()
(ಫೋಟೋ : Farhad Contractor)
ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆರ್ಕೈವ್
ಆರ್ಕೈವ್: ಲೇಖನಗಳು | ಚರ್ಚೆಗಳು | ಬ್ಲಾಗುಗಳು
ಜನಪ್ರಿಯ ಪುಟಗಳು: ಎಲ್ಲ ಸಮಯ | ಇತ್ತೀಚೆಗಿನ ಪುಟಗಳಲ್ಲಿ
ಒಟ್ಟು: »4099 ಸದಸ್ಯರು, »2301 ಲೇಖನಗಳು, »3248 ಬ್ಲಾಗ್ ದಾಖಲೆಗಳು, »1138 ಚರ್ಚೆಯ ತಂತುಗಳು, »21873 ಪ್ರತಿಕ್ರಿಯೆಗಳು,
ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
July 4, 2008 - 10:29pm — omshivaprakash
ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ.
ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು. ಮುಂದೆ ಓದಿ »

ಲೇಖನಗಳು
- ಹೀಗೇ ಎಂದು ಬರಿ
ganeshpur - ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
ಓಂಶಿವಪ್ರಕಾಶ ಎಚ್ ಎಲ್ (೧ ಪ್ರತಿಕ್ರಿಯೆ) - ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
ಡಾ.ಎ.ಪಿ.ರಾಧಾಕೃಷ್ಣ - ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
Rashmi Kasaragod - ವಿಧ್ಯಾಭ್ಯಾಸ ಮತ್ತು ಕಾಲೇಜು
madhava_hs - ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
harshavardhan v.sheelavant - ಬ್ರಹ್ಮ ಕಮಲ.
Jayalaxmi.Patil
ಕವನಗಳು
ಬ್ಲಾಗ್ಸ್
- ಕನಸಿನ ಕನ್ಯ
praveen mayakar - ’ಹಾಸ್ಯದರಸ’
sreekrishna - ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
sreekrishna - ಹೊಗೆಯಾಗುಳಿದಿರುವ ನೆನಪುಗಳು
ಹರ್ಷ ಬಿ (೧ ಪ್ರತಿಕ್ರಿಯೆ) - ಕವಿತೆಗೆ ಹೆಸರು ಕೊಡಿ
ಕೇವೆಂ (3 ಪ್ರತಿಕ್ರಿಯೆಗಳು) - ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.
ಮಹೇಶ (4 ಪ್ರತಿಕ್ರಿಯೆಗಳು) - ದೇವರನ್ನು ನಂಬದೇ ಇದ್ದರೆ ನೆಮ್ಮದಿ ಇಲ್ಲ
ಮಹೇಶ (2 ಪ್ರತಿಕ್ರಿಯೆಗಳು)
ಚರ್ಚೆ
- ದಿನಕ್ಕೊಂದು ಪದ : ನೋಟ
ಮರಿಜೋಸೆಫ್ - Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
ಶ್ರೀನಿವಾಸ ವೀ. ಬಂಗೋಡಿ (4 ಪ್ರತಿಕ್ರಿಯೆಗಳು) - ಹೆಂಡತಿ-ಎಂದರೆ ಜೋಕು ಯಾಕೆ ?
ರೂಪ (8 ಪ್ರತಿಕ್ರಿಯೆಗಳು) - ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
ವಿಕಾಸ್ ಹೆಗಡೆ (16 ಪ್ರತಿಕ್ರಿಯೆಗಳು) - ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?
harshavardhan v.sheelavant (2 ಪ್ರತಿಕ್ರಿಯೆಗಳು) - ಬಜೆಟ್(ಮುಂಗಡಪತ್ರ)ನಲ್ಲಿ ಏನಿರಬೇಕು?
ಚಾಮರಾಜ ಸವಡಿ - ದಿನಕ್ಕೊಂದು ಪದ
ಮರಿಜೋಸೆಫ್ (5 ಪ್ರತಿಕ್ರಿಯೆಗಳು)
ಜನ - ಮತ
- ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ
- ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾಗಿದೆ. ನಿಮ್ಮ ಅಭಿಪ್ರಾಯದಲ್ಲಿ ಕಸಾಪದ ಹೊಸ ಅಧ್ಯಕ್ಷರು (3 ಪ್ರತಿಕ್ರಿಯೆಗಳು)
- ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಇದರಲ್ಲಿರುವ ಸುಂಕದ ಭಾರ ನಿಮ್ಮ ಅಭಿಪ್ರಾಯದಲ್ಲಿ
- ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯೊಂದನ್ನು ಹಿಡಿದೆಳೆಯುವ ಪರಿ ನಿಮ್ಮ ಅಭಿಪ್ರಾಯದಲ್ಲಿ...
- ಬಿ ಎಸ್ ಎನ್ ಎಲ್ ಕರೆಗಳ ದರ ಇಳಿಕೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಬಿ ಎಸ್ ಎನ್ ಎಲ್
- ತುಂಗಭದ್ರಾ ಡ್ಯಾಮಿನಲ್ಲಿ ಹೂಳು ತುಂಬಿ 30 ಟಿ ಎಂ ಸಿ ನೀರು ಕಡಿಮೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಇದಕ್ಕೆ ಕಾರಣ...
- ಪೆಟ್ರೋಲ್ ಬೆಲೆ ಜಾಸ್ತಿಯಾಯಿತು. ಆದರೆ ಒಂದು ರಾಜ್ಯದಲ್ಲಿ ಮಾತ್ರ ಇದು ಬೇರೆ ಎಲ್ಲ ರಾಜ್ಯಗಳಿಗಿಂತ ಜಾಸ್ತಿ. ಆ ರಾಜ್ಯ:
ಕಾರ್ಯಕ್ರಮಗಳು
ಚಿತ್ರಪುಟಗಳು
- ಟೈಮಿಗಿಲ್ಲ ಟೈಮ್ ಸೆನ್ಸು
ಸುಶೀಲ್ ಕುಮಾರ್ - eye
praveen mayakar - ಜಿಟಿಏನ್
ಡಾ.ಎ.ಪಿ.ರಾಧಾಕೃಷ್ಣ - ಓ ನಲ್ಲೇ
prashanthms - ದಾಸವಾಳ ಗಿಡದಲ್ಲಿ ಜೋಪಾನವಾಗಿ ಬುಲ್-ಬುಲ್ ಇಟ್ಟಿದ್ದ ಮೊಟ್ಟೆ. ಇರುವೆಗಳ ಪಾಲಾಗುವ ಮುನ್ನ ಮುತ್ತಿಕ್ಕಿದಾಗ.
harshavardhan v.sheelavant - ಅಂಗಳದ ದಾಸವಾಳ ಗಿಡದಲ್ಲಿ ೩ ಜೋಡಿ ಬುಲ್-ಬುಲ್ ದಂಪತಿ ಜೋಪಾನವಾಗಿ ಕಟ್ಟಿದ್ದ ೩ ಗೂಡುಗಳು. ತಂಗಿ ದಿವ್ಯಾ ಆಸ್ಥೆಯಿಂದ ಕ್ಲಿಕ್ಕಿಸಿದ್ದಳು.
harshavardhan v.sheelavant - harsha 2.jpg
harshavardhan v.sheelavant
ಪುಸ್ತಕಗಳು
ಸಂಪದ Podcasts
- ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
- ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
- ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
- Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
- Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
- ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
- ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
- ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
- ಎರಡನೆಯ ಸಂಚಿಕೆ - ಕಂಬಾರರೊಂದಿಗೆ
- ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಹೊಸ ಚಿಗುರು ಹಳೆ ಬೇರು
- ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು
- ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
- 'ಮಾನವ ಇನ್ಸುಲಿನ್' ಎಂಬ ಮಹಾ ಮೋಸ
- BJP VICTORY IN KARNATAKA
- Some Reflections on Gautam's Observations on Prof. Ananthamurthy's Manifesto
- 'me' as soul and 'me' as self
- ಓಟು ಹಾಕದಿರುವುದೂ ಪ್ರಜಾಪ್ರಭುತ್ವ!
- ಕರ್ನಾಟಕದ `ಪವರ್ ಪಾಲಿಟಿಕ್ಸ್'
- Mixture of sound practical ideas and utopian ideals
- Some Observations on People's Manifesto



RSS: