ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಪ್ಲಾನೆಟ್ ಕನ್ನಡ

ಆರ್ಕೈವ್

ಆರ್ಕೈವ್: ಲೇಖನಗಳು | ಚರ್ಚೆಗಳು | ಬ್ಲಾಗುಗಳು

ಜನಪ್ರಿಯ ಪುಟಗಳು: ಎಲ್ಲ ಸಮಯ | ಇತ್ತೀಚೆಗಿನ ಪುಟಗಳಲ್ಲಿ

ಒಟ್ಟು: »4099 ಸದಸ್ಯರು, »2301 ಲೇಖನಗಳು, »3248 ಬ್ಲಾಗ್ ದಾಖಲೆಗಳು, »1138 ಚರ್ಚೆಯ ತಂತುಗಳು, »21873 ಪ್ರತಿಕ್ರಿಯೆಗಳು,

ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?

July 4, 2008 - 10:29pm — omshivaprakash

Openoffice.orgತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ. 

ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ  ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು.  ಮುಂದೆ ಓದಿ »

  • ಪ್ರಚಲಿತ
~.~
  • ಲೇಖನಗಳು
  • ಕವನಗಳು
  • ಬ್ಲಾಗ್ಸ್
  • ಚರ್ಚೆ
  • ಜನ - ಮತ

ಲೇಖನಗಳು

    • ಹೀಗೇ ಎಂದು ಬರಿ  ganeshpur 
    • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?  ಓಂಶಿವಪ್ರಕಾಶ ಎಚ್ ಎಲ್  (೧ ಪ್ರತಿಕ್ರಿಯೆ)
    • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್  ಡಾ.ಎ.ಪಿ.ರಾಧಾಕೃಷ್ಣ 
    • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!  Rashmi Kasaragod 
    • ವಿಧ್ಯಾಭ್ಯಾಸ ಮತ್ತು ಕಾಲೇಜು  madhava_hs 
    • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ  harshavardhan v.sheelavant 
    • ಬ್ರಹ್ಮ ಕಮಲ.  Jayalaxmi.Patil 
ಮತ್ತಷ್ಟು (more) »

ಕವನಗಳು

    • ಟೈಮಿಗಿಲ್ಲ ಟೈಮ್ ಸೆನ್ಸು  ಸುಶೀಲ್ ಕುಮಾರ್ 
    • ಎಲೆ ಮರಗಳೇ ಕೇಳಿ  ಜಯಪ್ರಕಾಶ ನೇವಾರ ಶಿವಕವಿ 
    • ತಪ್ಪಿದ ಲೆಕ್ಕ  ಜಯಪ್ರಕಾಶ ನೇವಾರ ಶಿವಕವಿ 
    • ಓ ನಲ್ಲೇ   prashanthms 
    • ನಾನು ಒಂದು ಕವನದೊಂದಿಗೆ ಸಂಪದದ ಚಿಗುರು ಗೂಡನ್ನು ಸೇರಲು ಬಯಸುತ್ತೇನೆ.   theeta 
    • ಕನ್ನಡ ತಾಯಿ ಭುವನೇಶ್ವರಿ   prashanthms (೧ ಪ್ರತಿಕ್ರಿಯೆ)
    • ಮನೆಗೆ ಬಾ ಮಲ್ಲಿಗೆಯೆ  ಜಯಪ್ರಕಾಶ ನೇವಾರ ಶಿವಕವಿ 
ಮತ್ತಷ್ಟು (more) »

ಬ್ಲಾಗ್ಸ್

    • ಕನಸಿನ ಕನ್ಯ  praveen mayakar 
    • ’ಹಾಸ್ಯದರಸ’  sreekrishna 
    • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ  sreekrishna 
    • ಹೊಗೆಯಾಗುಳಿದಿರುವ ನೆನಪುಗಳು  ಹರ್ಷ ಬಿ  (೧ ಪ್ರತಿಕ್ರಿಯೆ)
    • ಕವಿತೆಗೆ ಹೆಸರು ಕೊಡಿ  ಕೇವೆಂ (3 ಪ್ರತಿಕ್ರಿಯೆಗಳು)
    • ಹಿಗ್ಗಿದ ಮತ್ತು ಕಹಿ ನುಡಿಗಳು ಒಂದು ಅಳ್ಳಕ ಗುರಿಯನ್ನು ತೋರುವುದು.  ಮಹೇಶ (4 ಪ್ರತಿಕ್ರಿಯೆಗಳು)
    • ದೇವರನ್ನು ನಂಬದೇ ಇದ್ದರೆ ನೆಮ್ಮದಿ ಇಲ್ಲ  ಮಹೇಶ (2 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಚರ್ಚೆ

    • ದಿನಕ್ಕೊಂದು ಪದ : ನೋಟ  ಮರಿಜೋಸೆಫ್ 
    • Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?  ಶ್ರೀನಿವಾಸ ವೀ. ಬಂಗೋಡಿ (4 ಪ್ರತಿಕ್ರಿಯೆಗಳು)
    • ಹೆಂಡತಿ-ಎಂದರೆ ಜೋಕು ಯಾಕೆ ?  ರೂಪ (8 ಪ್ರತಿಕ್ರಿಯೆಗಳು)
    • ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?  ವಿಕಾಸ್ ಹೆಗಡೆ (16 ಪ್ರತಿಕ್ರಿಯೆಗಳು)
    • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?   harshavardhan v.sheelavant (2 ಪ್ರತಿಕ್ರಿಯೆಗಳು)
    • ಬಜೆಟ್‌(ಮುಂಗಡಪತ್ರ)ನಲ್ಲಿ ಏನಿರಬೇಕು?  ಚಾಮರಾಜ ಸವಡಿ 
    • ದಿನಕ್ಕೊಂದು ಪದ  ಮರಿಜೋಸೆಫ್ (5 ಪ್ರತಿಕ್ರಿಯೆಗಳು)
ಮತ್ತಷ್ಟು (more) »

ಜನ - ಮತ

    • ಅಣು ಬಿಕ್ಕಟ್ಟು. ನಿಮ್ಮ ಅಭಿಪ್ರಾಯದಲ್ಲಿ 
    • ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾಗಿದೆ. ನಿಮ್ಮ ಅಭಿಪ್ರಾಯದಲ್ಲಿ ಕಸಾಪದ ಹೊಸ ಅಧ್ಯಕ್ಷರು (3 ಪ್ರತಿಕ್ರಿಯೆಗಳು)
    • ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ಇದರಲ್ಲಿರುವ ಸುಂಕದ ಭಾರ ನಿಮ್ಮ ಅಭಿಪ್ರಾಯದಲ್ಲಿ  
    • ದೃಶ್ಯ ಮಾಧ್ಯಮಗಳಲ್ಲಿ ಸುದ್ದಿಯೊಂದನ್ನು ಹಿಡಿದೆಳೆಯುವ ಪರಿ ನಿಮ್ಮ ಅಭಿಪ್ರಾಯದಲ್ಲಿ...  
    • ಬಿ ಎಸ್ ಎನ್ ಎಲ್ ಕರೆಗಳ ದರ ಇಳಿಕೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಬಿ ಎಸ್ ಎನ್ ಎಲ್  
    • ತುಂಗಭದ್ರಾ ಡ್ಯಾಮಿನಲ್ಲಿ ಹೂಳು ತುಂಬಿ 30 ಟಿ ಎಂ ಸಿ ನೀರು ಕಡಿಮೆಯಾಗಿದೆಯಂತೆ. ನಿಮ್ಮ ಅಭಿಪ್ರಾಯದಲ್ಲಿ ಇದಕ್ಕೆ ಕಾರಣ...  
    • ಪೆಟ್ರೋಲ್ ಬೆಲೆ ಜಾಸ್ತಿಯಾಯಿತು. ಆದರೆ ಒಂದು ರಾಜ್ಯದಲ್ಲಿ ಮಾತ್ರ ಇದು ಬೇರೆ ಎಲ್ಲ ರಾಜ್ಯಗಳಿಗಿಂತ ಜಾಸ್ತಿ. ಆ ರಾಜ್ಯ: 
ಮತ್ತಷ್ಟು (more) »
  • ಕಾರ್ಯಕ್ರಮಗಳು
  • ಚಿತ್ರಪುಟಗಳು
  • ಪುಸ್ತಕಗಳು
  • ನುಡಿಮುತ್ತುಗಳು

ಕಾರ್ಯಕ್ರಮಗಳು

  • ನಾಟಕ ಪ್ರದರ್ಶನ(13 ಘಂಟೆಗಳು)
  • ಶಿವಮೊಗ್ಗದಲ್ಲಿ ನಾಟಕ ಪ್ರದರ್ಶನ(13 ಘಂಟೆಗಳು)
  • 'ಬಡಗನಾಡು ಸಂಘ,' ಶೇಶಾದ್ರಿಪುರಂ, ಬೆಂಗಳೂರು, ತನ್ನ '[[ವಜ್ರಮಹೋತ್ಸವ]],' ವನ್ನು ಆಚರಿಸಿಕೊಳ್ಳುತ್ತಿದೆ !(೧ ದಿನ)
  • ಚೆನ್ನವೀರ ಕಣವಿ:೮೧ ಸಾಹಿತ್ಯಾಭಿನಂದನ (೧ ದಿನ)
Add to iCalendar
ಇನ್ನಷ್ಟು

ಚಿತ್ರಪುಟಗಳು

    • ಟೈಮಿಗಿಲ್ಲ ಟೈಮ್ ಸೆನ್ಸು  ಸುಶೀಲ್ ಕುಮಾರ್ 
    • eye  praveen mayakar 
    • ಜಿಟಿಏನ್  ಡಾ.ಎ.ಪಿ.ರಾಧಾಕೃಷ್ಣ 
    • ಓ ನಲ್ಲೇ   prashanthms 
    • ದಾಸವಾಳ ಗಿಡದಲ್ಲಿ ಜೋಪಾನವಾಗಿ ಬುಲ್-ಬುಲ್ ಇಟ್ಟಿದ್ದ ಮೊಟ್ಟೆ. ಇರುವೆಗಳ ಪಾಲಾಗುವ ಮುನ್ನ ಮುತ್ತಿಕ್ಕಿದಾಗ.  harshavardhan v.sheelavant 
    • ಅಂಗಳದ ದಾಸವಾಳ ಗಿಡದಲ್ಲಿ ೩ ಜೋಡಿ ಬುಲ್-ಬುಲ್ ದಂಪತಿ ಜೋಪಾನವಾಗಿ ಕಟ್ಟಿದ್ದ ೩ ಗೂಡುಗಳು. ತಂಗಿ ದಿವ್ಯಾ ಆಸ್ಥೆಯಿಂದ ಕ್ಲಿಕ್ಕಿಸಿದ್ದಳು.  harshavardhan v.sheelavant 
    • harsha 2.jpg  harshavardhan v.sheelavant 
ಮತ್ತಷ್ಟು (more) »

ಪುಸ್ತಕಗಳು

  • ಫಾದರ್ ಸೆರ್ಗಿಯಸ್ (ಟಾಲ್ಸ್‌ಟಾಯ್ ಕಥೆ) - ಓ ಎಲ್ ಎನ್ ಸ್ವಾಮಿ
  • ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)
  • ನವರಾತ್ರಿಯ ದಿನಗಳು
  • ಹಳೆಯ ಪುಸ್ತಕಗಳು
  • ನೆಲದ ಮರೆಯ ನಿದಾನ
  • ಝೆನ್ ಕತೆಗಳು - ಓ ಎಲ್ ಎನ್ ಸ್ವಾಮಿ
  • ಹಕಲ್ಬೆರಿ ಫಿನ್ - (ಕನ್ನಡಕ್ಕೆ: ಮಂಜುನಾಥ್ ವೆಂ)
  • ದಿ ಬೆಸ್ಟ್ ಆಫ್ 'ಸಂಪದ'
  • ರಿಚರ್ಡ್ ಸ್ಟಾಲ್ಮನ್ನರ ಚಿಂತನೆಗಳು (ಕನ್ನಡಕ್ಕೆ: ಹರಿ ಪ್ರಸಾದ್ ನಾಡಿಗ್)
ಇನ್ನಷ್ಟು

ನುಡಿಮುತ್ತುಗಳು

    • ಸುಲಭವೆ??  bhcsb 
    • ಏಣಿ  ಅನಿಲ್ ಕುಮಾರ್ 
    • ಸ೦ತೋಷ...   ಅನಿಲ್ ಕುಮಾರ್ 
    •   ಅನಿಲ್ ಕುಮಾರ್ 
    • ಹಣ   ಅನಿಲ್ ಕುಮಾರ್ 
    • ನಡೆ - ನುಡಿ  ಅನಿಲ್ ಕುಮಾರ್ 
    • ಮಾತು - ಊಟ  ಅನಿಲ್ ಕುಮಾರ್ 
ಮತ್ತಷ್ಟು (more) »
  • ಸಂಪದ Podcasts
  • ಹೊಸ ಚಿಗುರು ಹಳೆ ಬೇರು

ಸಂಪದ Podcasts

  • ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
  • ೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
  • ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
  • Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
  • Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
  • ಐದನೆಯ ಸಂಚಿಕೆ - ಡಾ|| ಜಿ ಎಸ್ ಶಿವರುದ್ರಪ್ಪನವರೊಂದಿಗೆ
  • ೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ
  • ೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...
  • ಎರಡನೆಯ ಸಂಚಿಕೆ - ಕಂಬಾರರೊಂದಿಗೆ
  • ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು
ಮತ್ತಷ್ಟು (more) »

ಹೊಸ ಚಿಗುರು ಹಳೆ ಬೇರು

  • ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಮತ್ತು ಮಲೇರಿಯಾ ರೋಗಗಳನ್ನು ಗುರುತಿಸಲು ಸುಲಭ ಸೂತ್ರಗಳು
  • ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?
  • 'ಮಾನವ ಇನ್ಸುಲಿನ್' ಎಂಬ ಮಹಾ ಮೋಸ
  • BJP VICTORY IN KARNATAKA
  • Some Reflections on Gautam's Observations on Prof. Ananthamurthy's Manifesto
  • 'me' as soul and 'me' as self
  • ಓಟು ಹಾಕದಿರುವುದೂ ಪ್ರಜಾಪ್ರಭುತ್ವ!
  • ಕರ್ನಾಟಕದ `ಪವರ್‌ ಪಾಲಿಟಿಕ್ಸ್‌'
  • Mixture of sound practical ideas and utopian ideals
  • Some Observations on People's Manifesto
ಮತ್ತಷ್ಟು (more) »

ಇತ್ತೀಚಿನ ಪ್ರತಿಕ್ರಿಯೆಗಳು »

'ಸಂಪದ'ದಲ್ಲಿ ನೀವೂ ಬರೆಯಬಹುದು!
ಏನಿದು ಸಂಪದ?
  • ದಿನ ವಿಶೇಷ
  • ಜನಪ್ರಿಯ

ದಿನ ವಿಶೇಷ

  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಹೂಗಾರನ ಪುಸ್ತಕ ಪ್ರೇಮ
  • ನಿರಕ್ಷರಿ ಕವಿಯ ಅಕ್ಷರಗಾಥೆ
  • ಗಂಡ-ಹೆಂಡಿರು ಮತ್ತು ಪುರಂದರ ದಾಸರು
  • ನಾಯಿಯನ್ನು ಹಿಂಬಾಲಿಸಿದ ಕತೆ

ಜನಪ್ರಿಯ

  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
  • ಕಾಶ್ಮೀರದ ಹುಡುಗಿಯ ಕತೆ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ದಿನಕ್ಕೊಂದು ಪದ
  • ನಿಮಗೆ ಕನ್ನಡ ಬರುತ್ತಾ?
  • ಪ್ರಾದೇಶಿಕವಾಗಿ ಸರ್ಕ್ಯೂಟ್ ಬೆಂಚ್ ಗಳು ಬೇಕೆ? ನ್ಯಾಯ ಬೇಕೆ?

ಮತ್ತಷ್ಟು

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator